ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 September, 2013

ಚಿಂತನ!

ಅಂತರಾತ್ಮವು ಗಿಡಗಳ ಬೇರಿನಂತೆ

ಮಣ್ಣ ತೇವ ಉಂಡ ಬೇರು

ಕೊಂಬೆ ಕೊಂಬೆಗಳಲಿ ಹಸಿರು

ಮಂಥನ ಚಿಂತನ ಅಂತರಾತ್ಮದಲಿ

ಮಾತು ನಡೆಯದರ  ಮಾರ್ದನಿ!



No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...