ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 July, 2013

ನೀ ಬಿಟ್ಟ ಬಾಣಗಳು ಗುರಿ ಮುಟ್ಟಿವೆ
ಹೋಳಾದ ಮನದ ತುಂಬಾ ಕೆಂಬಣ್ಣದ ಓಕುಳಿ
ನೋವ ತಡಕೊಳ್ಳಬಲ್ಲೆ
ಕಸುವಿದೆ ಇನ್ನೂ ನನ್ನಲಿ
ಗಾಯವೂ ಮಾಗುವುದು ಕ್ರಮೇಣ
ಕುರುಹು ಮಾತ್ರ ಉಳಿಯದಿರಲಿ ಎಂಬ ಆಶಯ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...