ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 June, 2013

ಒಲವೇ,
ನೋವು ಹರಿದಿತ್ತು ಕಾಯವನ್ನು ನೂರಾಗಿ ಚೂರಾಗಿ
ಕುಸಿದು ಕುಳಿತಿದ್ದೆ ಮರೆತು ನನ್ನೊಳಿಗಿರುವ ನಿನ್ನನು
ಎಚ್ಚರಿಸಿತು ಆ ಹಾಡು ಮರೆತಿರುವ ನನ್ನನ್ನು
ಹೃದಯ ಗೋಕುಲ ಮಾಧವನ ಮುರಳಿ ನಿನಾದವಲ್ಲೀಗ 
ಮನದಲಿ ರಾಧಾ ಕೃಷ್ಣರ ಪ್ರೇಮಸಲ್ಲಾಪ ನಿತ್ಯವೀಗ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...