ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

25 June, 2013

“ನಾನೇ ನಿನ್ನ ಮನವ ಬೆಳಗುವ ದಿನಕರ
ಪಾದದಿಂದ ನೆತ್ತಿಯವರೆಗೂ ಅಲೆಯುಕ್ಕಿಸಿ
ಮುತ್ತಿನ ಮತ್ತು ಚೆಲ್ಲುವ ಸಾಗರ
ನಿನ್ನೊಳಗಿರುವ ನನ್ನಾತ್ಮವೇ ಭೋಗದರಮನೆ
ಹೊರಗಿರುವುದು ಬರೇ ಮಣ್ಣಿನ ನೆಲ”
ನನ್ನ ಒಲವಂದಿತು ಮೆಲ್ಲನೆ ಕಿವಿಯೊಳಗೆ!

-     - ರೂಮಿಯ ಪ್ರೇರಣೆ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...