ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 May, 2013

ಕರ್ಮದ ಫಲ!


ಮಾಡಿದುಣ್ಣೋ ಮಹಾರಾಯ
ಅನ್ನುವರು ತಿಳಿದವರು
ಮಾಡಿದವನೊಂದಿಗೆ ಉಣ್ಣಬೇಕು
ಅವನ ಮನೆಯವರು
ಎಂಬುದೂ ತಿಳಿಯಿತಿಂದು
ಏಸು ಜನುಮವೆತ್ತಬೇಕು
ಕರ್ಮದ ಫಲವೆಲ್ಲವು
ತೀರಿ ಹೋಗಲು
ಮರಳಿ ಬರದಿರಲು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...