ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 April, 2012

ಹುಣ್ಣಿಮೆ ಚಂದಿರನು ನನ್ನ ಕಾವಲು ಕಾಯುವನು!


ವರುಷಗಳಿಂದ ನಡೆದಿದೆ
ಮುಸುಕಿನ ಗುದ್ದಾಟ,
ಉರಿ ಮುಖದ ಭಾಸ್ಕರನ ಮತ್ತು ನನ್ನ ನಡುವೆ!
ಆದರೆ, ಇತ್ತೀಚೆಗೆ ಅದ್ಯಾಕೋ
ಉರಿಕಿರಣಗಳ ಬಾಣಗಳಿಂದ
ಘಾಸಿಮಾಡಲು ಯತ್ನನಡೆಸಿದ್ದಾನೆ.
ಅವನಿಗೆ ಅರಿವೇ ಇಲ್ಲವೇ
ಹುಣ್ಣಿಮೆ ಚಂದಿರನು  ಕಾವಲು ಕಾಯುವನೆಂದು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...